Posts

" ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳು ಅತ್ಯಗತ್ಯ" - ವಿಜಯಲಕ್ಷ್ಮಿ ಸಿಬರೂರು

  " ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳು ಅತ್ಯಗತ್ಯ"             - ವಿಜಯಲಕ್ಷ್ಮಿ ಸಿಬರೂರು " ಇಂದು ತನಿಖಾ ವರದಿಗೆ ಸಂಬಂಧಿಸಿದಂತೆ ಮಾಧ್ಯಮ ಸೇರುವ ಸಾಕಷ್ಟು ವರದಿಗಾರರು ವೃತ್ತಿಯಲ್ಲಿ ಬರುವ ಸವಾಲುಗಳನ್ನು ಪ್ರಾಯೋಗಿಕವಾಗಿ ಎದುರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಪತ್ರಿಕೋದ್ಯಮ ಸಂಬಂಧಿತ ಕಲಿಕೆಯ ಹಂತದಿಂದಲೇ ಅವರು ಪ್ರಾಯೋಗಿಕ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳುವುದು ಉತ್ತಮ " ಎಂದು ತನಿಖಾ ವರದಿಗಾರಿಕೆಯ ಹಿಂದಿರುವ ಸವಾಲುಗಳು ಕುರಿತ ಆನ್ ಲೈನ್ ಸಭೆಯೊಂದರಲ್ಲಿ ವಿಜಯಲಕ್ಷ್ಮಿ ಸಿಬರೂರು ತಿಳಿಸಿದರು. ಈ  ಕಾರ್ಯಕ್ರಮವನ್ನು ಕುವೆಂಪು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಲಾಗಿದ್ದು. ಸಭೆಯಲ್ಲಿ ಮಾತನಾಡಿದ ವಿಜಯಲಕ್ಷ್ಮಿ ಸಿಬರೂರು ಒಬ್ಬ ಉತ್ತಮ ತನಿಖಾ ವರದಿಗಾರನಾಗಲು ಕೇವಲ ಜ್ಞಾನ ಮತ್ತು ಕೌಶಲ್ಯ ವಿದ್ದರೆ ಸಾಲದು ಆತ ತನ್ನ ದೇಹದ ಮೇಲಿನ ಪ್ರೀತಿ ಹಾಗೂ ಜೀವದ ಮೇಲಿರುವ ಆಸೆಯನ್ನು ಸಹ ತ್ಯಜಿಸಿರಬೇಕು. ಅದಲ್ಲದೆ  ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರಬೇಕು. ವೀಕ್ಷಕರು ಟಿ.ವಿ ಯಲ್ಲಿ ಪ್ರಸಾರ ವೀಕ್ಷಿಸುವಷ್ಟು ಸುಲಭವಲ್ಲ ವರದಿಯ ಸಂಗ್ರಹಣೆ. ಪ್ರತಿಯೊಂದು ತನಿಕಾ ವರದಿಯ ಹಿಂದೆ ಗೊಂದಲ ಹಾಗೂ ಮಾನಸಿಕ ಒತ್ತಡಗಳಿರುತ್ತವೆ. ಹಲವು ಬಾರಿ ತನಿಖೆಯ ಸಂಬಂಧ  ನಾನು ಹಲ್ಲೆಗೆ ಒಳಗಾಗಿರುವು ಇದೆ. ವೃತ್ತಿಯ ಆರಂಭದಿಂದಲೂ ಕೆಲವು ಪ್ರಕರಣಗಳ ಪ್ರಸಾರಕ್ಕೆ

"ಮಾಧ್ಯಮದ ದೋಣಿಗೆ ಪತ್ರಕರ್ತನೆ ನಾವಿಕ"

"ಮಾಧ್ಯಮದ ದೋಣಿಗೆ ಪತ್ರಕರ್ತನೆ ನಾವಿಕ"                        - ಜಿ ಎನ್ ಮೋಹನ್   'ಒಂದು ದೇಶದ ಕಟ್ಟ ಕಡೆಯ ಸಾಮಾನ್ಯನಿಗೂ ಸಹ ಮೂಲಭೂತ ಸವಲತ್ತು ಒದಗಿಸುತ್ತ ಆತ ಸಮಾಜದಲ್ಲಿ ಸಭಲನಾಗಿ ನಿಲ್ಲಲು. ಸರ್ಕಾರ ಮತ್ತು ಜನರ ನಡುವೆ ಗುರಿ ತಲುಪಿಸುವ ನಾವಿಕನಂತೆ ನಿಂತು ಕಾರ್ಯ ನಿರ್ವಹಿಸುವುದೇ ನಿಜವಾದ ಪತ್ರಿಕೋದ್ಯಮ' ಎಂದು ಕುವೆಂಪು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಿಭಾಗದಿಂದ ಆಯೋಜಿಸಲಾಗಿದ್ದ ಅಭ್ಯುದಯ ಮಾಧ್ಯಮ ಕುರಿತ ಆನ್ಲೈನ್ ಸಭೆಯಲ್ಲಿ    ಮಾತನಾಡಿದ ಮಾಧ್ಯಮ ತಜ್ಞರು ಮತ್ತು ಅವಧಿಮ್ಯಾಗ್ ನ ಸಂಪಾದಕರು ಆದ ಜಿ.ಎನ್ ಮೋಹನ್ ಕುಮಾರ್ ತಿಳಿಸಿದರು. ಕಾರ್ಯಕ್ರಮದ ಅರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಹಿರಿಯ ಪ್ರಾಧ್ಯಾಪಕರಾದ ಡಾ.ಪೂರ್ಣಾನಂದ ರವರು ಜಿ.ಏನ್ ಮೋಹನ್ ರವರು ಪಿ.ಸಾಹಿನಾಥ್ ಅವರ ಇಂಗ್ಲೀಷ್ ಲೇಖನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತ. "ಬರ ಎಂದರೆ ಎಲ್ಲರಿಗೂ ಇಷ್ಟ" ಯಾವುದು ನಿಜವಾದ ದೇಶಾಭಿವೃದ್ಧಿ ಎನ್ನುವಂತಹ ವಿಚಾರಗಳನ್ನು ತನ್ನ ಲೇಖನಗಳಲ್ಲಿ ಮನದಟ್ಟಾಗುವಂತೆ ಓದುಗರಿಗೆ ತಿಳಿಸುತ್ತ. ರಂಗಭೂಮಿಯಲ್ಲಿ ಕಲಾವಿದರಾಗಿ ಉತ್ತಮ ಕೀರ್ತಿ ಪಡೆಯುತ್ತಲೇ ಪತ್ರಿಕೋದ್ಯಮದ ತಳಹದಿ ಹಿಡಿದು ಸಾಕಷ್ಟು ನುರಿತ ನಂತರ ನಮ್ಮ ದೇಶದೊಳಗಿನ ಪತ್ರಿಕೋದ್ಯಮದ ಅಭಿವೃದ್ಧಿ ಪತ ಎತ್ತ ಸಾಗುತ್ತಿದೆ ಎಂದು ತಿಳಿಸಿದರು. ಅಭಿವೃದ್ಧಿ ಪತ್ರಿಕೋದ್ಯಮ ಕುರಿತು ಮಾತನಾಡಲಾರಂಭಿಸಿದ ಜಿ.ಎನ್ ಮೋಹನ್ ರ